Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಕಸ್ತೂರಿ ರಂಗನ್ ಕ್ರಿಕೆಟಿಗ ನಿಧನ.

 ಕಸ್ತೂರಿ ರಂಗನ್ ಕ್ರಿಕೆಟಿಗ ನಿಧನ.


ಬೆಂಗಳೂರು;

ಮಾಜಿ ಕ್ರಿಕೆಟ್ ಆಟಗಾರ, ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ನಿರ್ಮಾತೃ, ಜಿ. ಕಸ್ತೂರಿರಂಗನ್‌ ಅವರು ಬುಧವಾರ ಚಾಮರಾಜಪೇಟೆಯಲ್ಲಿರುವ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.


ಕಸ್ತೂರಿ ರಂಗನ್ ಅವರ ಕುಟುಂಬ;

ಕಸ್ತೂರಿ ರಂಗನ್ ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬಪುತ್ರಿ ಇದ್ದಿರುತ್ತಾರೆ.

ಕಸ್ತೂರಿ ರಂಗನ್ ಅವರು 1948 ರಿಂದ 63ರ ವರೆಗೆ ಮೈಸೂರು ರಾಜ್ಯ ತಂಡದಲ್ಲಿ ಅವರು ಮಧ್ಯಮ ವೇಗದ ಬೌಲರ್‌ ಆಗಿದ್ದರು. 1969ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ನಿರ್ಮಾಣದ ಉಸ್ತುವಾರಿ ಸ್ಥಾನಕ್ಕೇರಿದರು. ನಂತರ 2001ರವರೆಗೆ ಅವರೇಕ್ಯುರೇಟರ್‌ ಕೂಡ ಆಗಿದ್ದರು.


ಕಸ್ತೂರಿ ರಂಗನ್ ಅವರು ಗುಲಾಬಿ ಹೂವು ತಳಿಗಳ ಅಭಿವೃದ್ಧಿಯಲ್ಲಿಯೂ ತೊಡಗಿಕೊಂಡಿದ್ದರು. ಬೇರೆ ಬೇರೆ ದೇಶಗಳಿಗೆ ಇವರ ತೋಟದಲ್ಲಿ ಬೆಳೆದಿರುವ  ಗುಲಾಬಿ ಹೂವುಗಳು ರಫ್ತಾಗುತ್ತವೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)