Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಹಾಸ್ಟೆಲಗಳನ್ನು ತರೆಯಲೂ DCM ಗೇ ಪಾತ್ರ ಶಿಕ್ಷಣ ಸಚಿವರಿಂದ :

 ಹಾಸ್ಟೆಲಗಳನ್ನು ತರೆಯಲೂ DCM ಗೇ ಪಾತ್ರ ಶಿಕ್ಷಣ ಸಚಿವರಿಂದ

:


ಬೆಂಗಳೂರು;

8ರಿಂದ 10ನೇ ತರಗತಿಯ  ಮಕ್ಕಳಿಗಾಗಿ ಆರಂಭಿಸಿರುವ ಸೇತುಬಂಧ ಕಾರ್ಯಕ್ರಮದ ಲಾಭ (ಫಲ)

ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸಿಗುವಂತಾಗಲು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ

ಹಾಸ್ಟೆಲ್‌ಗಳನ್ನು ತೆರೆಯುವಂತೆ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌, ಅವರು ಉಪ ಉಪಮುಖ್ಯಮಂತ್ರಿಗಳಾದ ಗೋವಿಂದ

ಕಾರಜೋಳ ಅವರನ್ನು ಪತ್ರ ಕೂರುವ ಮೂಲಕ ತಿಳಿಸಿದ್ದಾರೆ.


ಶಿಕ್ಷಣ ಸಚಿವರು  ಇತ್ತೀಚೆಗೆ ದಿನಗಳಲ್ಲಿ  ಚಿಕ್ಕಮಗಳೂರು ಜಿಲ್ಲೆಯ ಹಲವು ಗ್ರಾಮಗಳಿಗೆ ಭೇಟಿ ನೀಡುವ ಸಮಯದಲ್ಲಿ  ಅಲ್ಲಿನ

ವಿದ್ಯಾರ್ಥಿಗಳ ಪಾಲಕರ ಒತ್ತಾಯದ ಮೇರೆಗೆ DCM ಗೇ  ಪತ್ರ ಬರೆದಿದ್ದಾರೆ. ಕರೊನಾದಿಂದ ಮಕ್ಕಳು

ಗ್ರಾಮಗಳಲ್ಲಿಯೇ ಉಳಿದಿರುತ್ತಾರೆ, ಸಾಮಾನ್ಯವಾಗಿ ಹಳ್ಳಿಗಳ್ಲಲಿ ವಿದ್ಯುತ್ ‌ ಮತ್ತು ಮೊಬೈಲ್‌ ಸಂಪರ್ಕ ಸಮಸ್ಯೆ ಇದ್ದಿರುತ್ತೆ ಸೇತುಬಂಧ ಕಾರ್ಯಕ್ರಮದಿಂದ ವಂಚಿತರಾಗಿದ್ದಾರೆ. ಕರೊನಾ ನಿಯಮಾವಳಿ ಪಾಲಿಸಿಕೊಂಡು ಹಾಸ್ಟೆಲ್‌

ತೆರೆಯಬಹುದಾಗಿದೆ. ಅರಣ್ಯ ಹಾಗೂ ಗುಡ್ಡಗಾಡುಗಳಲ್ಲಿಯಾದರೂ ಈ ಕ್ರಮ ಕೈಗೊಳ್ಳಿ ಎಂದು ಶಿಕ್ಷಣ ಸಚಿವರು ಕೋರಿದ್ದಾರೆ. 

ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಸುರೇಶ್‌ಕುಮಾರ್‌ ಪತ್ರವನ್ನು ಆಧಾರವಾಗಿಟ್ಟುಕೊಂಡು ತಮ್ಮ ಇಲಾಖೆಯ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ.


ಆದರೆ ಸಿಬ್ಬಂದಿಗಳ ವಿರೋಧವೇನು ?

ಹಾಸ್ಟೆಲ್‌ ತೆರೆಯಬೇಕೆಂಬ ಚರ್ಚೆಗೆ ವಸತಿ ಶಾಲೆಗಳ ಸಿಬ್ಬಂದಿಗಳ ಹೇಳಿಕೆ, ಬಹುತೇಕ ಹಾಸ್ಟೆಲ್‌ಗಳು ಕರೊನಾ ಅರೈಕೆ ಕೇಂದ್ರಗಳಾಗಿವೆ, ಹೀಗಾಗಿ ವಿದ್ಯಾರ್ಥಿಗಳು ಬೇರೆ ಬೇರೆ ತಾಲೂಕಿನಿಂದ ಹಳ್ಳಿಗಳಿಂದ ಮತ್ತು ಊರುಗಳಿಂದ ಸಾಮಾನ್ಯವಾಗಿ  ಬರುತ್ತಾರೆ, ಬಂದ್ ವಿದ್ದ್ಯಾರ್ಥಿಗಳಲ್ಲಿನ ಕರೊನಾ ನಿಯಮಾವಳಿ ನಿರೀಕ್ಷೆ

ಮಾಡುವುದು ಕಷ್ಟವಾಗುತ್ತದೆ, ಮತ್ತು ಬಂದ್ ವಿದ್ದ್ಯಾರ್ಥಿಗಳಲ್ಲಿ ಯಾರಿಗೆ ಕೂರೋನಾ ಸೋಂಕು ತಗುಲಿದೆ ತಗುಲಿರುತ್ತೆ ಯಾರು ಸೋಂಕಿನಿಂದ ಗುಣಮುಖವಾಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಕಷ್ಟವಾಗುತ್ತೆ ಎಂದು ಅಭಿಪ್ರಾಯ ಹೇಳಿದ್ದಾರೆ.



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)